Email: svtemplehiriadka@gmail.com | Call: 0820-2542605, +91 9481440240

ಬ್ರಹ್ಮಾರ್ಪಣಮಸ್ತುಂ...

ಹಿರಿಯಡ್ಕ ಶ್ರೀ ಬ್ರಹ್ಮಲಿಂಗೇಶ್ವರ ವೀರಭದ್ರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಈ ಶತಮಾನ ಕಂಡ ಅತೀ ಶ್ರೇಷ್ಟ ಸಾಧನೆಯಾಗಿದೆ. ಧಾರ್ಮಿಕ ಹಿನ್ನೆಲೆಯ ಜೊತೆಜೊತೆಗೆ ಇಲ್ಲಿ ಜೀರ್ಣೊದ್ಧಾರ ಸಮಿತಿ ಮೆರೆದಿರುವ ಕಲಾ ಪ್ರೌಡಿಮೆ ಸರ್ವರ ಶ್ಲಾಘನೆಗೆ ಪಾತ್ರವಾಗಿದೆ. ಜಿಲ್ಲೆಯ ಪ್ರವಾಸಿಕೇಂದ್ರಗಳ ಪಟ್ಡಿಯಲ್ಲಿ ಹಿರಿಯಡಕ ಕ್ಷೇತ್ರತವನ್ನು ಮುನ್ನೆಲೆಗೆ ತರಬಲ್ಲ ವಾಸ್ತು ವಿನ್ಯಾಸ, ದಾರು ಶಿಲ್ಪ ಮತ್ತು ಶಿಲಾ ಕೆತ್ತನೆಗಳು ಇಲ್ಲಿವೆ. ಈ ಮಹಾನ್ ಕಾರ್ಯದಲ್ಲಿ ಸಹಸ್ರಾರು ಆಸ್ತಿಕ ಮನಸ್ಸುಗಳು ತಮ್ಮಿಂದಾದ ಸಹಕಾರವನ್ನಿತ್ತು ಧನ್ಯತೆ ಪಡೆದಿವೆ.

ಸುಮಾರು ೩೦ ಕೋಟಿ ಅಂದಾಜು ವೆಚ್ಚದಲ್ಲಿ ಈ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಕ್ಷೇತ್ರದ ಸರ್ವಶಕ್ತಿಗಳ ಕೃಪೆಯಿಂದ ಭಕ್ತರು ಕ್ಷೇತ್ರಕ್ಕಾಗಮಿಸಿ ತಮ್ಮಿಂದಾದ ತನುಮನ ಧನ ಸಹಾಯವನ್ನೀಯುತ್ತಿದ್ದಾರೆ. ತಾವೂ ಕೂಡ ಈ ಮಂಗಳಕಾರ್ಯದಲ್ಲಿ ಕೈ ಜೋಡಿಸಿ. ತಮ್ಮ ಗಳಿಕೆಯ ಒಂದಂಶವನ್ನು ಹಿರಿಯರು ಆರಾಧಿಸಿಕೊಂಡು ಬಂದ ಆಲಡೆಯ ಪಾವನ ಸಾನಿಧ್ಯಕ್ಕೆ ಸಮರ್ಪಿಸಿ ಹಿರಿಯಡಕದ ವೀರಭದ್ರ ಸ್ವಾಮಿ, ಬ್ರಹ್ಮಲಿಂಗೇಶ್ವರ ಸ್ವಾಮಿ ಮತ್ತು ಪರಿವಾರ ಶಕ್ತಿಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ.

BANK ACCOUNT DETAILS
CORPORATION BANK
S.B. Account Number 520101024067500
IFSC Code UBIN0917079
Branch UNION BANK OF INDIA, HIRIYADAKA